Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ವರುಣನ ಆರ್ಭಟ ಶುರು...!

ಬೆಳಗಾವಿ : ಜೂನ್ ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿತ್ತು. ಆದರೆ ಜುಲೈ ಆರಂಭದಲ್ಲಿ ಮಳೆ ಶುರುವಾಗಿದೆ. ರವಿವಾರ ವರುಣ ತುಸು ವಿರಾಮ ನೀಡಿದ್ದ. ಆದರೆ ಸೋಮವಾರ ಮಳೆಯ ವಾತಾವರಣ ಕಂಡುಬಂದಿದೆ. ಮಳೆಯಿಂದಾಗಿ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ವಿವಿಧೆಡೆ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿವೆ.

ಬುಡ ಸಹಿತ ಬಿದ್ದ ಮರ....
ಆರೇ ತಿಂಗಳ ಹಿಂದೆ 
ಜನೆವರಿ ಒಂದರಂದು ಖರೀದಿಸಿದ Creta ಕಾರಿನ ಮೇಲೆ ಮರ ಬಿದ್ದಿದೆ. ಬೆಳಗಾವಿ ಹನುಮಾನ ನಗರದ ಕುವೆಂಪು
ನಗರದ ಪ್ರೆಸ್ ಕಾಲನಿಯಲ್ಲಿ ಸೋಮವಾರ ಮುಂಜಾನೆ
8.15 ಕ್ಕೆ ಮರ ಬಿದ್ದಾಗ ಕಾರು ನಿಲ್ಲಿಸುವ ಜಾಗೆಯಲ್ಲಿ ನಮ್ಮ ಚಾಲಕನೂ ಸಹಿತ ಯಾರೂ ಇರಲಿಲ್ಲ.ನಮ್ಮ ನಾಲ್ಕೈದು
ವಾಹನಗಳು ಒಂದೇ ಕಡೆಗೆ ಇವೆ.ಅರಣ್ಯ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ.ಇನ್ಸೂರೆನ್ಸ್ ಕ್ಲೇಮ್ ಮಾಡಲು ಕಾರನ್ನು ಹಂಡಾಯಿ ಕಂಪನಿಗೆ ಕಳಿಸುತ್ತಿದ್ದೇನೆ.
ಊರ ತುಂಬ ಗಿಡಗಳು,ಗಿಡದ ಟೊಂಗೆಗಳು ಬೀಳುತ್ತಿವೆ. ರಸ್ತೆಯಲ್ಲಿ ಹೋಗುವಾಗ ಜನರು ಎಚ್ಚರದಿಂದ ಹೋಗಬೇಕಾಗಿದೆ. ಸಣ್ಣ ಟೊಂಗೆ ಮೈಮೇಲೆ ಬಿದ್ದರು ಸಹ ಅನಾಹುತ ತಪ್ಪಿದ್ದಲ್ಲ ಎಂದು ಹಿರಿಯ ಪತ್ರಕರ್ತ
ಅಶೋಕ ಚಂದರಗಿ ಹೇಳಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಗವಾನ ಅವರಿಗೆ ಸನ್ಮಾನ : ಶಿಕ್ಷಕರ ಕೈಯಲ್ಲಿದೆ ಮಕ್ಕಳ ಭವಿಷ್ಯ-ಶಾಸಕ ವಿಠ್ಠಲ ಹಲಗೇಕರಬೆಳಗಾವಿಯಲ್ಲಿ ವರುಣನ ಆರ್ಭಟ ಶುರು...!ಬೆಳಗಾವಿಯಲ್ಲಿ ವರುಣನ ಆರ್ಭಟ ಶುರು...!ಕಾಂಗ್ರೆಸ್ ಮುಖಂಡ ಸದಾಶಿವ ದೇಶಿಂಗೆ ಬಿಜೆಪಿ ಸೇರ್ಪಡೆ ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆ: ಆಂಜನೇಯ ದೇವಸ್ಥಾನ ಜಲಾವೃತಪಾವತಿಸಿ ಬಸ್‌ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನಕಾಲಾಯ ತಸ್ಮೈ ನಮಃ !!  ಪತ್ರಿಕಾ ರಂಗದಲ್ಲೂ ತೆರೆಯ ಮರೆಗೆ ಸರಿದು ಹೋದ "ಗುರು ಸಂಪ್ರದಾಯ"!!  ಬೆಳಗಾವಿಯ ಕೆಲ ಪತ್ರಕರ್ತರು ವ್ಯಾಟ್ಸಪ್ ಗ್ರುಪ್ ಗಳಲ್ಲಿ ಪರಸ್ಪರರು " ಅಣ್ಣಾ" ಎಂದು ಸಂಬೋಧನೆ ಮಾಡುವ ರೀತಿ...ಕರ್ನಾಟಕ ಪರ ಗೊತ್ತುವಳಿ : ವರದಿ ಕೇಳಿದ ಸರ್ಕಾರ33 ದಿನಗಳ ಶಿವಯೋಗ ಸಮಾಧಿಯಿಂದ ಹೊರಬಂಧ ರಾಚೋಟೀಶ್ವರ ಶ್ರೀಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !