Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆ: ಆಂಜನೇಯ ದೇವಸ್ಥಾನ ಜಲಾವೃತ

ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಜೂನ್   ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಆದರೆ ಇದೀಗ ವರುಣನ ಆರ್ಭಟ ಮತ್ತೆ ಆರಂಭವಾಗಿದೆ.

ಖಾನಾಪುರ ತಾಲೂನ ಅರಣ್ಯ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತದೆ. ಶುಕ್ರವಾರ ಬೆಳಿಗ್ಗೆಯಿಂದ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಜಲಾವೃತಗೊಂಡಿದೆ. ಜೋರಾಗಿ ಮಳೆಯಾದರೆ ಈ ದೇವಸ್ಥಾನ ಮುಳುಗುತ್ತದೆ. ಈಗ ಮತ್ತೆ ಮುಳುಗಿದೆ.

ಕಣಕುಂಬಿ ಹಾಗೂ ಪಾರವಾಡ ಭಾಗದಲ್ಲಿ ಶುಕ್ರವಾರ 13 ಸೆಂ.ಮೀ ಮಳೆಯಾಗಿದ್ದು ಈ ಭಾಗದಲ್ಲಿ ಹುಟ್ಟಿ ಹರಿಯುವ ಮಲಪ್ರಭಾ ನದಿಗೆ ಜೀವಕಳೆ ಬಂದಿದೆ.

ಮಳೆ ಆರ್ಭಟಕ್ಕೆ ಪಟ್ಟಣದ ಹೊರವಲಯದ ರುಮೇವಾಡಿ ವೃತ್ತದಲ್ಲಿ ಮಳೆಯ ನೀರು ರಸ್ತೆ ಪಕ್ಕದ ವಾಣಿಜ್ಯ ಮಳಿಗೆಗಳು ಮತ್ತು ಮನೆಗಳಲ್ಲಿ ನುಗ್ಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್ ಮುಖಂಡ ಸದಾಶಿವ ದೇಶಿಂಗೆ ಬಿಜೆಪಿ ಸೇರ್ಪಡೆ ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆ: ಆಂಜನೇಯ ದೇವಸ್ಥಾನ ಜಲಾವೃತಪಾವತಿಸಿ ಬಸ್‌ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನಕಾಲಾಯ ತಸ್ಮೈ ನಮಃ !!  ಪತ್ರಿಕಾ ರಂಗದಲ್ಲೂ ತೆರೆಯ ಮರೆಗೆ ಸರಿದು ಹೋದ "ಗುರು ಸಂಪ್ರದಾಯ"!!  ಬೆಳಗಾವಿಯ ಕೆಲ ಪತ್ರಕರ್ತರು ವ್ಯಾಟ್ಸಪ್ ಗ್ರುಪ್ ಗಳಲ್ಲಿ ಪರಸ್ಪರರು " ಅಣ್ಣಾ" ಎಂದು ಸಂಬೋಧನೆ ಮಾಡುವ ರೀತಿ...ಕರ್ನಾಟಕ ಪರ ಗೊತ್ತುವಳಿ : ವರದಿ ಕೇಳಿದ ಸರ್ಕಾರ33 ದಿನಗಳ ಶಿವಯೋಗ ಸಮಾಧಿಯಿಂದ ಹೊರಬಂಧ ರಾಚೋಟೀಶ್ವರ ಶ್ರೀಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !ಬಾಲಕಿಗೆ ಲೈಂಗಿಕ ಕಿರುಕುಳ, ಎಸ್‌ಐ ಬಂಧನಮೊಬೈಲ್ ಟಾರ್ಚ್ ಬೆಳಕಲ್ಲಿ‌ ಸರಕಾರಿ ಬಸ್ ಚಾಲನೆ....!ಮೊಬೈಲ್ ಟಾರ್ಚ್ ಬೆಳಕಲ್ಲಿ‌ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ....!