Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯಮಕನಮರಡಿ ಜಿನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

Advertisement
ಯಮಕನಮರಡಿ ಜೀನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

ಮುಷಾಪುರೆ ಬಲೆಗೆ ಬಿದ್ದು ಒದ್ದಾಡಿದ
ರಾತ್ರಿ ಜೂಜಾಟಗಾರರು..!

ಬೆಳಗಾವಿ : ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ಬಗ್ಗು ಬಿಡುವ ನಿಟ್ಟಿನಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರುವ ಯಮಕನಮರಡಿ ಪಿ ಎ ಜಾವಿದ್ ಮುಷಾಪುರೆ ನಿನ್ನೆ ಜಿನರಾಳ ಗ್ರಾಮ ಹದ್ದಿನ ಬ್ಯಾಡರಟ್ಟಿ ಕ್ರಾಸ್ ಹತ್ತಿರ ಡೈಕ್ ರಸ್ತೆ ಪಕ್ಕ ಕುಳಿತು ಜೂಜಾಟ ಆಡುತಿದ್ದ ಒಂಬತ್ತು ಜನರ ಗ್ಯಾಂಬ್ಲಿಂಗ್ ಗ್ಯಾಂಗಿನ್ ಮೇಲೆ ಖುದ್ದು ತಡರಾತ್ರಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ದಿನಗಳಿಂದ ಈ ಗ್ಯಾಂಗ್ ಬಿಟ್ ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಥಳ ಬದಲಾಯಿಸಿ ಆಟ ಆಡುತ್ತಿದ್ದರು. ಈ ವಿಷಯ ಸೂಕ್ಷ್ಮವಾಗಿ ಪಿಐ ಜಾವಿದ್ ಗಮನಕ್ಕೆ ಬರುತ್ತಿದ್ದಂತೆ ತಾವೇ ಖುದ್ದಾಗಿ ದಾಳಿ ನಡೆಸಿ ಜುಜಾಟಗಾರರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.

ಕಲಂ 87 ಕೆ ಪಿ ಕೆಪಿ ಆಕ್ಟ್ ಪ್ರಕಾರ ದಾಳಿ ನಡೆಸಿದ ಇವರು..

1) ಸುಭಾಷ ಜಕ್ಕಪ್ಪಾ ಅಕ್ಕತಂಗೇರಹಾಳ
ಸಾ-ಹೊಸುರ ತಾ-ಹುಕ್ಕೇರಿ

2200/-

2) ಸಚಿನ ಶಿವಗೌಡ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
1100/-

3) ಆಯುಬ ಕಾಶಿಮ್ ಖಲೀಪ ಸಾ-ಹಿಟ್ಟಿ ತಾ-ಗಡಹಿಂಗ್ಲಜ
3080/-

4) ರಾಜು ದುಂಡಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
3200/-

5) ಭರಮಪ್ಪಾ ಸತ್ತೆಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
2900/-

6) ನಿಂಗಪ್ಪಾ ಶಿವಪ್ಪಾ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
2600/-

7) ರಾಜು ಬಾಬು ಪಟೋಳಿ ಸಾ-ಕಡಲಗಿ ತಾ-ಗಡಹಿಂಗ್ಲಜ
1600/-

8) ಮಹಾವೀರ ಭರಮಾ ಚೌಗಲಾ ಸಾ-ಯರನಾಳ ತಾ-ಹುಕ್ಕೇರಿ
3550/-

9) ಮಹಮ್ಮದ ದಸ್ತಗೀರ ಸನದಿ ಸಾ-ಯರನಾಳ ತಾ-ಹುಕ್ಕೇರಿ 3500/-

ಈ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಇವರಿಂದ ಒಟ್ಟು ಹಣ-23730/- ವಶಪಡಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ