Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯಮಕನಮರಡಿ ಜಿನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

Advertisement
ಯಮಕನಮರಡಿ ಜೀನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

ಮುಷಾಪುರೆ ಬಲೆಗೆ ಬಿದ್ದು ಒದ್ದಾಡಿದ
ರಾತ್ರಿ ಜೂಜಾಟಗಾರರು..!

ಬೆಳಗಾವಿ : ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ಬಗ್ಗು ಬಿಡುವ ನಿಟ್ಟಿನಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರುವ ಯಮಕನಮರಡಿ ಪಿ ಎ ಜಾವಿದ್ ಮುಷಾಪುರೆ ನಿನ್ನೆ ಜಿನರಾಳ ಗ್ರಾಮ ಹದ್ದಿನ ಬ್ಯಾಡರಟ್ಟಿ ಕ್ರಾಸ್ ಹತ್ತಿರ ಡೈಕ್ ರಸ್ತೆ ಪಕ್ಕ ಕುಳಿತು ಜೂಜಾಟ ಆಡುತಿದ್ದ ಒಂಬತ್ತು ಜನರ ಗ್ಯಾಂಬ್ಲಿಂಗ್ ಗ್ಯಾಂಗಿನ್ ಮೇಲೆ ಖುದ್ದು ತಡರಾತ್ರಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ದಿನಗಳಿಂದ ಈ ಗ್ಯಾಂಗ್ ಬಿಟ್ ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಥಳ ಬದಲಾಯಿಸಿ ಆಟ ಆಡುತ್ತಿದ್ದರು. ಈ ವಿಷಯ ಸೂಕ್ಷ್ಮವಾಗಿ ಪಿಐ ಜಾವಿದ್ ಗಮನಕ್ಕೆ ಬರುತ್ತಿದ್ದಂತೆ ತಾವೇ ಖುದ್ದಾಗಿ ದಾಳಿ ನಡೆಸಿ ಜುಜಾಟಗಾರರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.

ಕಲಂ 87 ಕೆ ಪಿ ಕೆಪಿ ಆಕ್ಟ್ ಪ್ರಕಾರ ದಾಳಿ ನಡೆಸಿದ ಇವರು..

1) ಸುಭಾಷ ಜಕ್ಕಪ್ಪಾ ಅಕ್ಕತಂಗೇರಹಾಳ
ಸಾ-ಹೊಸುರ ತಾ-ಹುಕ್ಕೇರಿ

2200/-

2) ಸಚಿನ ಶಿವಗೌಡ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
1100/-

3) ಆಯುಬ ಕಾಶಿಮ್ ಖಲೀಪ ಸಾ-ಹಿಟ್ಟಿ ತಾ-ಗಡಹಿಂಗ್ಲಜ
3080/-

4) ರಾಜು ದುಂಡಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
3200/-

5) ಭರಮಪ್ಪಾ ಸತ್ತೆಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
2900/-

6) ನಿಂಗಪ್ಪಾ ಶಿವಪ್ಪಾ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
2600/-

7) ರಾಜು ಬಾಬು ಪಟೋಳಿ ಸಾ-ಕಡಲಗಿ ತಾ-ಗಡಹಿಂಗ್ಲಜ
1600/-

8) ಮಹಾವೀರ ಭರಮಾ ಚೌಗಲಾ ಸಾ-ಯರನಾಳ ತಾ-ಹುಕ್ಕೇರಿ
3550/-

9) ಮಹಮ್ಮದ ದಸ್ತಗೀರ ಸನದಿ ಸಾ-ಯರನಾಳ ತಾ-ಹುಕ್ಕೇರಿ 3500/-

ಈ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಇವರಿಂದ ಒಟ್ಟು ಹಣ-23730/- ವಶಪಡಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!