Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯಮಕನಮರಡಿ ಜಿನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

ಯಮಕನಮರಡಿ ಜೀನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!

ಮುಷಾಪುರೆ ಬಲೆಗೆ ಬಿದ್ದು ಒದ್ದಾಡಿದ
ರಾತ್ರಿ ಜೂಜಾಟಗಾರರು..!

ಬೆಳಗಾವಿ : ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ಬಗ್ಗು ಬಿಡುವ ನಿಟ್ಟಿನಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರುವ ಯಮಕನಮರಡಿ ಪಿ ಎ ಜಾವಿದ್ ಮುಷಾಪುರೆ ನಿನ್ನೆ ಜಿನರಾಳ ಗ್ರಾಮ ಹದ್ದಿನ ಬ್ಯಾಡರಟ್ಟಿ ಕ್ರಾಸ್ ಹತ್ತಿರ ಡೈಕ್ ರಸ್ತೆ ಪಕ್ಕ ಕುಳಿತು ಜೂಜಾಟ ಆಡುತಿದ್ದ ಒಂಬತ್ತು ಜನರ ಗ್ಯಾಂಬ್ಲಿಂಗ್ ಗ್ಯಾಂಗಿನ್ ಮೇಲೆ ಖುದ್ದು ತಡರಾತ್ರಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ದಿನಗಳಿಂದ ಈ ಗ್ಯಾಂಗ್ ಬಿಟ್ ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಥಳ ಬದಲಾಯಿಸಿ ಆಟ ಆಡುತ್ತಿದ್ದರು. ಈ ವಿಷಯ ಸೂಕ್ಷ್ಮವಾಗಿ ಪಿಐ ಜಾವಿದ್ ಗಮನಕ್ಕೆ ಬರುತ್ತಿದ್ದಂತೆ ತಾವೇ ಖುದ್ದಾಗಿ ದಾಳಿ ನಡೆಸಿ ಜುಜಾಟಗಾರರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.

ಕಲಂ 87 ಕೆ ಪಿ ಕೆಪಿ ಆಕ್ಟ್ ಪ್ರಕಾರ ದಾಳಿ ನಡೆಸಿದ ಇವರು..

1) ಸುಭಾಷ ಜಕ್ಕಪ್ಪಾ ಅಕ್ಕತಂಗೇರಹಾಳ
ಸಾ-ಹೊಸುರ ತಾ-ಹುಕ್ಕೇರಿ

2200/-

2) ಸಚಿನ ಶಿವಗೌಡ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
1100/-

3) ಆಯುಬ ಕಾಶಿಮ್ ಖಲೀಪ ಸಾ-ಹಿಟ್ಟಿ ತಾ-ಗಡಹಿಂಗ್ಲಜ
3080/-

4) ರಾಜು ದುಂಡಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
3200/-

5) ಭರಮಪ್ಪಾ ಸತ್ತೆಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
2900/-

6) ನಿಂಗಪ್ಪಾ ಶಿವಪ್ಪಾ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
2600/-

7) ರಾಜು ಬಾಬು ಪಟೋಳಿ ಸಾ-ಕಡಲಗಿ ತಾ-ಗಡಹಿಂಗ್ಲಜ
1600/-

8) ಮಹಾವೀರ ಭರಮಾ ಚೌಗಲಾ ಸಾ-ಯರನಾಳ ತಾ-ಹುಕ್ಕೇರಿ
3550/-

9) ಮಹಮ್ಮದ ದಸ್ತಗೀರ ಸನದಿ ಸಾ-ಯರನಾಳ ತಾ-ಹುಕ್ಕೇರಿ 3500/-

ಈ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಇವರಿಂದ ಒಟ್ಟು ಹಣ-23730/- ವಶಪಡಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರಇನ್ನಿಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ?ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವುನೀಟ್ ಪರೀಕ್ಷೆಯಲ್ಲಿ ಹೊಸಮನಿ ಸಹೋದರಿಯರ ಸಾಧನೆಹಾವು ಕಡಿತ ಔಷಧ: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ