Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಣೇಶ ವಂದನ ಇಂದು

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳಗಾವಿ ನಗರದ ಘಟಕದ ವತಿಯಿಂದ ಗುರುವಾರ ಸೆಪ್ಟೆಂಬರ್ 4 ರಂದು ನಗರದ ವಿವಿಧ 25 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಜರುಗಲಿದೆ.

ಕಣಬರ್ಗಿಯ ಕುಂಬಾರಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳ ಮತ್ತು ಶಹಾಪುರದ ಜೇಡಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳದಲ್ಲಿ ಗುರುವಾರ ಸಂಜೆ ೬:೦೦ಕ್ಕೆ ಏಕಕಾಲದಲ್ಲಿ ಪ್ರತ್ಯೇಕವಾಗಿ ಎರಡು ತಂಡಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಘೋಷ (ಸಂಗೀತ ವಾದ್ಯ) ನುಡಿಸುವುದರ ಮೂಲಕ ಗಣೇಶ ವಂದನ ಕಾರ್ಯಕ್ರಮ ಪ್ರಾರಂಭವಾಗುವುದು.

ನಂತರ ಮೊದಲ ತಂಡವು ರಾಮನಗರ, ವೈಭವ ನಗರ (ಗಣಪತಿ ಮಂದಿರ), ಬಸವ ಕಾಲನಿ, ಕುಮಾರಸ್ವಾಮಿ ಲೇಔಟ್, ಗಣೇಶ ನಗರ, ಚವ್ಹಾಟಗಲ್ಲಿ, ಗಣಾಚಾರಿ ಗಲ್ಲಿ, ಗೋಂಧಳಿ ಗಲ್ಲಿ ಗಣೇಶ ವಂದನ ಜರುಗುವುದು. ಎರಡನೇ ತಂಡವು ವಿಠ್ಠಲ ದೇವಗಲ್ಲಿ, ವರದಪ್ಪಗಲ್ಲಿ, ಜುನೆ ಬೆಳಗಾವಿ, ಕಾರಬಾರ್‌ಗಲ್ಲಿ, ಸಂಭಾಜಿ ನಗರ (ಯಳ್ಳೂರ ಕ್ರಾಸ್), ಅನಗೋಳದ ಕನಕದಾಸ ಕಾಲನಿ, ಅನಗೋಳದ ಸಂಭಾಜಿ ಚೌಕ್, ಟಿಳಕವಾಡಿಯ ಮೊದಲ ರೈಲ್ವೆ ಗೇಟ್, ಕ್ಯಾಂಪಿನ ಪೊಲೀಸ್ ಠಾಣೆ ಮತ್ತು ತೆಲುಗು ಕಾಲನಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಗಣೇಶ ವಂದನ ಜರುಗುವುದು.

ಎರಡು ತಂಡಗಳು ಒಗ್ಗೂಡಿ ಖಡೇಬಜಾರ, ಗಾಂಧಿನಗರ, ಕಾಮತಗಲ್ಲಿ, ಖಾಂದಾ ಮಾರ್ಕೆಟ್, ತಿಲಕಚೌಕ್, ತಹಶೀಲ್ದಾರ ಗಲ್ಲಿ ಮತ್ತು ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ (ಪ್ರಕಾಶ ಟಾಕೀಸ್ ಹತ್ತಿರ) ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಗಣೇಶ ವಂದನ ಸಲ್ಲಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಮಿತ್ ಮೊ: ೮೩೧೦೧೦೦೩೫೮ ಅಥವಾ ಅರುಣ ಮೊ ೯೭೩೮೨೨೪೩೬೮ ಅವರಿಗೆ ಸಂಪರ್ಕಿಸಬಹುದು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ