Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾರಿನಡಿ ಸಿಲುಕಿ ಮಗು ಸಾವು

 ಕಕ್ಕೇರಿ:
ಸ್ಥಳೀಯ ತನ್ವೀರ ಅಕ್ಬರ ಕಕ್ಕೇರಿ.(40)  ಈತನ ಮಗು ತೌಹೀದ್ ( 19) ತಿಂಗಳದ ಮಗು ಸ್ವಿಫ್ಟ್ ಕಾರಿನ ಅಪಘಾತಕ್ಕೆ ಸಾವನಪ್ಪಿದ್ದಾನೆ.

   ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಅಳ್ನಾವರ ಪಟ್ಟಣಕ್ಕೆ ಸಂತೆ ತರಲು ತಮ್ಮನಾದ ಮನ್ಸೂರ್ ಕಕ್ಕೇರಿ (35)  ಈತನು ತನ್ನ ಸ್ವಿಫ್ಟ್ ಕಾರ್ ನಂಬರ್ ಕೆ .ಎ.22. 0154. ಮನೆಯ ಅಂಗಳದ ರಸ್ತೆಯ  ಮುಂದೆ ನಿಂತ ಕಾರು ಚಾಲು ಮಾಡಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ  ಮನೆಯ ಒಳಗಡೆಯಿಂದ ತೌಹೀದ್ 19  ತಿಂಗಳದ ಮಗು ಕಾರು ಗಾಡಿ ಕಡೆಗೆ ಬರುತ್ತಿದ್ದಾಗ . ಆತನ ಕಡೆಗೆ ಲಕ್ಷ್ಯ ಕೊಡದೆ ದುಡಿಕಿನಿಂದ, ನಿರ್ಲಕ್ಷತನದಿಂದ, ಈ ಅಪಘಾತ ಸಂಭವಿಸಿದೆ . ತೌಹೀದ ಈತನ ಬಲಗಡೆ ತಲೆಗೆ ಭಾರಿ ಗಾಯ ಪಡಿಸಿದ್ದು ಗಾಯಾಳುಗೆ ಹಳಿಯಾಳ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ. ಹೆಚ್ಚಿನ ಉಪಚಾರ ಸಲುವಾಗಿ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಹೋಗುವಾಗ ನಿಗದಿ ಗ್ರಾಮದ ಹತ್ತಿರ ಸಾಯಂಕಾಲ 5-45ಕ್ಕೆ ಮರಣ ಹೊಂದಿದ್ದು . ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಯಿತ.
ತನ್ವೀರ ಕಕ್ಕೇರಿ . ಪತ್ನಿ ಶಾಹೀರಾ ಬಾನು.(35) ಮಗಳು ತೌಯಿಬಾ (8).2 ತರಗತಿ . ಮಗು ಕಳೆದುಕೊಂಡು . ದುಃಖದಲ್ಲಿ ಸಂಪೂರ್ಣ ಕುಟುಂಬಸ್ಥರು. ಶನಿವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.

 ನಂದಗಡ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು.
ಪಿ ಐ. ರವಿಕುಮಾರ ಧರ್ಮಟ್ಟಿ. ತನಿಖಾ ಸಹಾಯ ಪಡೆ ರಮೇಶ ಕೀಮಾಳೆ, ಹಾಗೂ ನೀಲಕಂಠ ಚಂದರಗಿ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
12kkr1 ಫೋಟೋ ಶೀರ್ಷಿಕೆ 1.
ಅಪಘಾತದಲ್ಲಿ ಮೃತಪಟ್ಟ ಮಗು ತೌಹೀದ್ ಭಾವಚಿತ್ರ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾರಿನಡಿ ಸಿಲುಕಿ ಮಗು ಸಾವುಮೆರ್ಸಿಡಿಸ್ ಕಾರಿನಡಿಗೆ ಸಂಪೂರ್ಣವಾಗಿ ಸಿಲುಕಿದ ಕೆಲ ಕ್ಷಣಗಳಲ್ಲೇ ಎದ್ದು ನಡೆದು ಅಚ್ಚರಿ ಮೂಡಿಸಿದ ವ್ಯಕ್ತಿ…!ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಸಿಬ್ಬಂದಿಥಾರ್‌ಗೆ ಹಗ್ಗಕಟ್ಟಿ ಎಟಿಎಂ ಎಳೆದೊಯ್ದು ಹಣ ದೋಚಿ ರಸ್ತೆಯಲ್ಲೇ ಯಂತ್ರ ಎಸೆದು ಕಳ್ಳರು ಪರಾರಿʼಟಾಯ್ಲೆಟ್‌ಗೆ ಹೋಗ್ಬೇಕು’ ಎಂದು ಮನೆಗೆ ನುಗ್ಗಿದ ಡೆಲಿವರಿ ಬಾಯ್ ; ಮಹಿಳೆ ಎದುರು ಅಶ್ಲೀಲ ವರ್ತನೆ ಆರೋಪತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ ಕೆ ಶಿವಕುಮಾರ್ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನ : ಈ ಬಾರಿ ಬಿಗಿಪಟ್ಟು ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನ : ಈ ಬಾರಿ ಬಿಗಿಪಟ್ಟು ನಿಗೂಢ ಹಾರುವ ವಸ್ತುಗಳ ದಾಖಲೆ ಬಿಡುಗಡೆಗೊಳಿಸಿದ ಅಮೆರಿಕ ; ಕ್ಯಾಮೆರಾದಲ್ಲಿ ಸೆರೆ ಸಿಕ್ಕ ವಿಚಿತ್ರ ಹಾರುವ ವಸ್ತುಗಳು