Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೆಣ್ಣು ಮಗು ಮಾರಾಟ ಪ್ರಕರಣ ಬೆಳಕಿಗೆ

 

ಬೆಳಗಾವಿ :
ಬೆಳಗಾವಿಯಲ್ಲಿ ಹೆಣ್ಣು ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ರಾಜಕುಮಾರ ಸಿಂಗಪ್ಪಾ ರಾಠೋಡ ಸಾ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರು ರಾಮತೀರ್ಥ ನಗರ ಬೆಳಗಾವಿ ಇವರು ಈ ದಿನಾಂಕ: ೦೯-೦೬-೨೦೨೪ ರಂದು ಮಾಳಮಾರುತಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಕೊಟ್ಟಿದ್ದು ಅದರಲ್ಲಿ ೦೯-೦೬-೨೦೨೪ ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಆರೋಪಿತಳಾದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವರು ಇದರಲ್ಲಿಯ ಮತ್ತೊಬ್ಬ ಆರೋಪಿತನಾದ ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ ಇವನಿಂದ ಹಣ 6೦,೦೦೦/- ರೂ ಕೊಟ್ಟು ಅಂದಾಜು 3೦ ದಿನದ ಹೆಣ್ಣು ಮಗುವನ್ನು ಖರೀದಿ ಮಾಡಿ ಸದರಿ ಹೆಣ್ಣು ಮಗುವನ್ನು ಬೆಳಗಾವಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದಾಗ ಮಾಹಿತಿ ದೊರೆತಿದಿದ್ದು ನಂತರ ನಾವು ರಹಸ್ಯ ಕಾರ್ಯಾಚರಣೆ ನಡೆಸಿ ಸದರಿ ಶಿಶುವನ್ನು ರೋಖ ಹಣ 1,4೦,೦೦೦/- ರೂಪಾಯಿಗಳಿಗೆ ಖರೀದಿಸುವುದಾಗಿ ಇದರಲ್ಲಿ ಆರೋಪಿ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಇವಳಿಗೆ ನಂಬಿಸಿದ್ದು ನಂತರ ಆರೋಪಿತಳು ಮಗುವನ್ನು ಮಾರಾಟ ಮಾಡಲು ಬಂದಾಗ ಸದರಿ ಹೆಣ್ಣು ಮಗುವನ್ನು ರಕ್ಷಿಸಿ ಅದನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಶಿಶುವನ್ನು ಅಕ್ರಮವಾಗಿ ಖರೀದಿಸಿ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವಳ ಮೇಲೆ ನಮ್ಮದು ಪಿರ್ಯಾದಿ ಇರುತ್ತದೆ ಅಂತಾ ವಗೈರೆ ನಮೂದ ಇದ್ದ ಪಿರ್ಯಾದಿಯನ್ನು ಸ್ವೀಕರಿಸಿ ಅದನ್ನು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೧೧೯/೨೦೨೪ ಕಲಂ: ೩೬೩, ೩೭೦ ಐ,ಪಿ.ಸಿ. ಮತ್ತು ೮೦, ೮೧ ಜುನೈಲ್ ಜಸ್ಟಿಸ್ (ಮಕ್ಕಳ ಸಂರಕ್ಷಣಾ ಕಾಯ್ದೆ) ೨೦೧೫ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಆರೋಪಿತರಾದ ೧) ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ೨) ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ, ೩) ಚಂದನ ಗಿರಿಮಲ್ಲಪ್ಪಾ ಸುಭೇದಾರ ಸಾ: ತುರಕರ ಶೀಗಿಹಳ್ಳಿ ತಾ: ಬೈಲಹೊಂಗಲ, ೪) ಪವಿತ್ರಾ ತಂದೆ ಸೋಮಪ್ಪಾ ಮಡಿವಾಳರ ಸಾ: ಸಂಪಗಾಂವ ತಾ: ಬೈಲಹೊಂಗಲ, ೫) ಪ್ರವೀಣ ಮಂಜುನಾಥ ಮಡಿವಾಳರ ಸಾ: ಹೊಸಟ್ಟಿ ತಾ: ಧಾರವಾಡ ಇವರಿಗೆ ಪತ್ತೆ ಮಾಡಿ ಬಂಧಿಸಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿಯಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಮಧ್ಯದಲ್ಲೇ  ತಡೆದ ಪೊಲೀಸರು ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ   ಗಣೇಶನ ಮೂರ್ತಿ ರಕ್ಷಣೆಗೆ ಈ ಕ್ರಮನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ  ಬೆಳಗಾವಿ ಮಾರ್ಗದ ಕೂಗು: ಏನಿದು ಹೊಸ ತಿರುವು?ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಇಂದುಪ್ರಬಲ ಎಲ್ ನಿನೋ’ ನಡುವೆಯೂ ಭಾರತದ ಶೇ.95 ಭಾಗ ಮೋಡಗಳಿಂದ ಆವೃತ : ಮಳೆಗಾಲದ ಹಿಂದಿನ ವೈಜ್ಞಾನಿಕ ರಹಸ್ಯವೇನು ?ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಗುಜರಾತ್: ಹಲವು ನಗರಗಳು ಜಲಾವೃತ, ಗ್ರಾಮಗಳ ಸಂಪರ್ಕ ಕಡಿತ, ನೂರಾರು ಜನರ ಸ್ಥಳಾಂತರರಾಜಕೀಯ ಪ್ರಚೋದನೆಗೆ ವಿದ್ಯಾರ್ಥಿಗಳು ಬಲಿಯಾಗಬೇಡಿ: ಬಿಜೆಪಿ ಮುಖಂಡ ಕಿರಣ ಜಾಧವನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ