Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕವಿ ಎಸ್ ಡಿ ಇಂಚಲ, ಕವಿ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕೃತಿ ಆಹ್ವಾನ

ಬೆಳಗಾವಿ: ಜಿಲ್ಲೆಯ ಖ್ಯಾತ ಕವಿಗಳಾಗಿರುವ ಕವಿ ಎಸ್ .ಡಿ. ಇಂಚಲ ಮತ್ತು ಕವಿ ಉಳುವೀಶ ಹುಲೆಪ್ಪನವರಮಠ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. 

ಕವಿ ಎಸ್ ಡಿ ಇಂಚಲ ರಾಜ್ಯಪ್ರಶಸ್ತಿಗೆ 2025 ರಲ್ಲಿ ಪ್ರಕಟಗೊಂಡಿರುವ ಯಾವುದೇ ಸ್ವರಚಿತ ಪ್ರೌಢ ಕವನ ಸಂಕಲನವಾಗಿರಬೇಕು. ಅಂತೆಯೆ ಕವಿ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಪ್ರಶಸ್ತಿಗೆ 2025ರಲ್ಲಿ ಪ್ರಕಟಿಕೊಂಡಿರುವ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಿರುವ ಸ್ವರಚಿತ ಕವನ ಸಂಕಲನವಾಗಿರಬೇಕು. ಕವನ ಸಂಕಲನಗಳು ಯಾವುದೇ ಸಂಪಾದಿತ ಕೃತಿಗಳಾಗಿರಬಾರದು. ಪ್ರತಿಯೊಂದು ಪ್ರಶಸ್ತಿಗೂ ಮೂರು ಪ್ರತ್ಯೇಕ ಕವನ ಸಂಕಲಗಳನ್ನು ಕಳುಹಿಸಿಕೊಡಬೇಕು. ಕವನ ಕೃತಿ ಕಳುಹಿಸುವ ಕೊನೆಯ ದಿನಾಂಕ ಜೂನ 15, 2026. 
ವಿಳಾಸ: ಡಾ. ಮಹೇಶ ಗುರನಗೌಡರ, ಪ್ರಾಧ್ಯಾಪಕರು, ಕನ್ನಡ ವಿಭಾಗ, ಲಿಂಗರಾಜ ಮಹಾವಿದ್ಯಾಲಯ, ತ್ಯಾಗವೀರ ಶಿರಸಂಗಿ ಲಿಂಗರಾಜ ರಸ್ತೆ, ಬೆಳಗಾವಿ,  ಮೊಬೈಲ್ ಸಂಖ್ಯೆ 9972053882 ಇವರನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಅಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕವಿ ಎಸ್ ಡಿ ಇಂಚಲ, ಕವಿ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕೃತಿ ಆಹ್ವಾನಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ʼನ್ಯಾಷನಲ್‌ ಲಾ ಫೆಸ್ಟ್‌ʼಶಿಕ್ಷಣವು ಜ್ಞಾನ ಮತ್ತು ನಾಯಕತ್ವದ ಭೂಮಿಕೆ:  ಉಮಾಶ್ರೀ ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ʼನ್ಯಾಷನಲ್‌ ಲಾ ಫೆಸ್ಟ್‌ʼಬಿರುಗಾಳಿಯಲ್ಲಿ ಹಾರಿಹೋದ ವ್ಯಕ್ತಿ: ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ...!ರಾಹುಲ್‌ ಗಾಂಧಿ ಪರಮಾಪ್ತಗೆ ತಪ್ಪಿದ ಹುದ್ದೆ…! ಕೇರಳದ ನೂತನ ಸಿಎಂ ಆಗಿ ಸತೀಶನ್ ಆಯ್ಕೆ : ಇವರನ್ನೇ ಆಯ್ಕೆ ಮಾಡಿದ್ದು ಯಾಕೆ…?ಖಾನಾಪುರ : ಶ್ರೀ ಸಾಯಿಬಾಬಾ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ ಬೆಳಗಾವಿ ಉಷಾತಾಯಿ ಗೋಗಟೆ ಬಾಲಕಿಯರ ವಿದ್ಯಾಲಯ: ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ 12 ನೇ ತರಗತಿಯವರೆಗೆ*  ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು: ಮುಖ್ಯಮಂತ್ರಿ ಸಿದ್ದರಾಮಯ್ಯಕೇರಳಂ ಕೊನೆಗೂ ಕುತೂಹಲಕ್ಕೆ ತೆರೆ; ನೂತನ ಸಿಎಂ ಆಗಿ ಸತೀಶನ್ ಆಯ್ಕೆ