Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಸ್‌ನಿಂದ ತಲೆ ಹೊರಕ್ಕೆ; ತುಂಡಾದ ರುಂಡ, ವಿದ್ಯಾರ್ಥಿ ಸಾವು

ಕುಂದಗೋಳ: ಸಾರಿಗೆ ಬಸ್‌ನ ಕೊನೆಯ ಆಸನದಲ್ಲಿ ಕೂತಿದ್ದ ವಿದ್ಯಾರ್ಥಿ ಫಕ್ಕಿರೇಶ ಮುತ್ತಳ್ಳಿ (17) ವಾಂತಿ ಮಾಡಲು ಕಿಟಿಕಿಯಿಂದ ತಲೆ ಹೊರಗಡೆ ಚಾಚಿದಾಗ, ಟಿಪ್ಪರ್ ಲಾರಿ ಗುದ್ದಿ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಕೊಪ್ಪದವರ ಕೆರೆ ಬಳಿ ರಸ್ತೆಯಲ್ಲಿ (ಹುಬ್ಬಳ್ಳಿ-ಲಕ್ಷ್ಮೀಶ್ವರ ಮಾರ್ಗ) ಬುಧವಾರ ಸಂಜೆ ನಡೆದಿದೆ.

ಶಿರೂರು ಗ್ರಾಮದ ಫಕ್ಕಿರೇಶ, ಹುಬ್ಬಳ್ಳಿಯ ಐಟಿಐ ಕಾಲೇಜಿನ ವಿದ್ಯಾರ್ಥಿ. ಹುಬ್ಬಳ್ಳಿಯಿಂದ ಊರಿಗೆ ಬಸ್‌ನಲ್ಲಿ ಮರಳುತ್ತಿದ್ದರು. ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಟ್ಟಿವೆ. ರಸ್ತೆಯಲ್ಲಿ ರುಂಡ ಮತ್ತು ಬಸ್‌ನಲ್ಲಿ ಮುಂಡ ಬಿದ್ದಿತ್ತು. ಬಸ್ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ, ಟಿಪ್ಪರ್ ಲಾರಿ ಕುಂದಗೋಳದಿಂದ ಹುಬ್ಬಳ್ಳಿಗೆ ಹೊರಟಿತ್ತು' ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸ್‌ನಿಂದ ತಲೆ ಹೊರಕ್ಕೆ; ತುಂಡಾದ ರುಂಡ, ವಿದ್ಯಾರ್ಥಿ ಸಾವುಪ್ರತಿಯೊಬ್ಬರೂ ಕಾನೂನು ಮಾಹಿತಿ ಪಡೆಯುವುದು ಅವಶ್ಯಕ ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣಶೀಘ್ರದಲ್ಲೇ ಜಿಪಂ, ತಾಪಂ, ಗ್ರಾಪಂ ಚುನಾವಣೆಅಂಟಾರ್ಕ್ಟಿಕಾದ ʼರಕ್ತ ಜಲಪಾತʼ : ಲಕ್ಷಾಂತರ ವರ್ಷಗಳ ʼಪ್ರಕೃತಿ ವಿಸ್ಮಯʼದ ರಹಸ್ಯ ಭೇದಿಸಿದ ವಿಜ್ಞಾನಿಗಳುಇಂದಿನಿಂದ ಕರ್ನಾಟಕದ ಹಲವೆಡೆ ಅತಿ ಭಾರಿ ಮಳೆ ಮುನ್ಸೂಚನೆ ; 3 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ-ಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಯ ಅಮೂಲ್ಯ ಸಂಪತ್ತು : ಶ್ರೀ ಗುರುಸಿದ್ಧ ಸ್ವಾಮೀಜಿರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಗೆ ಮೋಹನ ಭಾಗವತ್ ಬೆಳಗಾವಿಗೆವಿವಿಧ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಕಾರ್ಯ ಬಹಳ ಶ್ರಮದಾಯಕವಾದದ್ದು: ಅನಿಲ ಬೆನಕೆ