Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕರ್ನಾಟಕ ಸುವರ್ಣ ಸಂಭ್ರಮ : 100 ಸಾಧಕರಿಗೆ ವಿಶೇಷ ಪ್ರಶಸ್ತಿ ಪ್ರಕಟ

ಬೆಂಗಳೂರು : ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್‌ 1ರಂದು ಕರ್ನಾಟಕ ಸಂಭ್ರಮ-50 ಅಭಿಯಾನದ ಸಮಾರೋಪ ನಡೆಯಲಿದೆ. ಸುವರ್ಣ ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಮತ್ತು 50 ಪುರುಷ ಸಾಧಕರು ಸೇರಿ ಒಟ್ಟು 100 ಸಾಧಕರಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರಶಸ್ತಿಯು 50 ಸಾವಿರ ರು. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಪುರುಷ ಸಾಧಕರ ಪಟ್ಟಿ
ಜಾನಪದ: ಸಿ.ವಿ. ವೀರಣ್ಣ-ತುಮಕೂರು, ಪ್ರೊ.ಹಿ.ಚಿ.ಬೋರಲಿಂಗಯ್ಯ-ಬೆಂಗಳೂರು ನಗರ, ತಂಬೂರಿ ಉಮಾನಾಯ್ಕ- ದಾವಣಗೆರೆ, ಕೆಂಚಯ್ಯ- ಮೈಸೂರು, ಗೊಂದಳಿ ರಾಮಪ್ಪ- ವಿಜಯನಗರ, ಸುರೇಶ ಕಾತರಪ್ಪ ಲಮಾಣಿ – ಗದಗ.
ವೈದ್ಯಕೀಯ: ಡಾ.ಅಲೆಕ್ಸ್‌ ಥಾಮಸ್ – ಬೆಂಗಳೂರು, ಡಾ.ಎಚ್.ಎಸ್. ಕೃಷ್ಣಪ್ಪ-ಶಿವಮೊಗ್ಗ, ಶಿವಲಿಂಗಯ್ಯ – ರಾಮನಗರ, ಡಾ.ಎಸ್.ಎಸ್.ಗುಬ್ಬಿ- ಯಾದಗಿರಿ

 

ಮಾಧ್ಯಮ: ವಿಶ್ವನಾಥ ಸುವರ್ಣ- ದಕ್ಷಿಣ ಕನ್ನಡ, ಲಕ್ಷ್ಮೀ ನರಸಪ್ಪ-ತುಮಕೂರು, ರುದ್ರಪ್ಪ ಅಸಂಗಿ- ವಿಜಯಪುರ, ಎಂ.ಸಿದ್ದರಾಮು- ಬೆಂಗಳೂರು, ಮದನಗೌಡ- ಹಾಸನ, ಮಲ್ಲಿಕಾರ್ಜುನ ಹೆಗ್ಗಳಗಿ- ಬಾಗಲಕೋಟೆ, ಮಂಜುನಾಥ ಅದ್ದೆ- ಬೆಂಗಳೂರು ಗ್ರಾಮಾಂತರ.
ಪರಿಸರ: ಎಸ್‌.ಎಂ.ಚಲವಾದಿ- ಬೆಳಗಾವಿ, ಎಚ್‌. ಆರ್.ಜಯರಾಮ – ರಾಮನಗರ.
ಯಕ್ಷಗಾನ: ಪೇತ್ರಿ ಮಂಜುನಾಥ ಪ್ರಭು, ಉಡುಪಿ
ರಂಗಭೂಮಿ: ರಾಜು ಮಳವಳ್ಳಿ, ಮಂಡ್ಯ, ಲಕ್ಷಯ್ಯ – ಮಂಡ್ಯ, ಎಂ.ಪಿ.ರಾಜಣ್ಣ- ಚಾಮರಾಜನಗರ.
ಶಿಲ್ಪಕಲೆ: ಟಿ.ಸೋಮೇಶ-ಚಿತ್ರದುರ್ಗ,
ಚಿತ್ರಕಲೆ: ಫಜ್ಜು ರೆಹಮಾನ್ ಖಾನ್ – ಮೈಸೂರು, ಬಾಬು ಕೋಲಾರ, ಶ್ರೀಕಾಂತ ಬಿರಾದಾರ- ಬೀದರ
ಸಂಗೀತ: ಆಮಯ್ಯ ಲಿಂಗಯ್ಯ ಮಠ- ಯಾದಗಿರಿ, ನಿರ್ಮಲಪ್ಪ ಭಜಂತ್ರಿ – ವಿಜಯಪುರ.

 

ಸಂಕೀರ್ಣ: ಆರ್.ಜಿ.ಹಳ್ಳಿನಾಗರಾಜ -ಬೆಂಗಳೂರು, ಆ‌.ವೆಂಕಟರಮಣಪ್ಪ- ಕಿಲಾರ, ದ್ವಾರಕನಾಥ – ಧಾರವಾಡ.
ಸಮಾಜಸೇವೆ: ಮಡ್ಡಿಕೆರೆ ಗೋಪಾಲ- ಚಿಕ್ಕಮಗಳೂರು, ಅನ್ನದಾನೇಶ್ವರ ಅಪ್ಪಾಜಿ-ಬಾಗಲಕೋಟೆ, ಎಸ್.ಆರ್.ಜೋಳದ- ಹಾವೇರಿ
ಸಾಹಿತ್ಯ: ನೀಲಕಂಠ ಮ.ಕಾಳಗಿ- ಬಾಗಲಕೋಟೆ, ಸಿದ್ದಪ್ಪ ತಿಮ್ಮಪ್ಪ ಮಾದರ- ಬಾಗಲಕೋಟೆ, ಪ್ರೊ.ಜಿ. ಶರಣಪ್ಪ-ಚಿತ್ರದುರ್ಗ, ಅಮರೇಶ ನುಗಡೋಣಿ- ರಾಯಚೂರು, ಡಾ.ಬಿ.ವಿ.ಶಿರೂರು- ಕೊಪ್ಪಳ
ಶಿಕ್ಷಣ: ಟಿ.ಎಂ.ಚಂದ್ರಶೇಖರಯ್ಯ-ಬಳ್ಳಾರಿ.
ಕ್ರೀಡೆ: ಜಿಮ್ಮಿ ಅಣ್ಣಯ್ಯ – ಕೊಡಗು, ಎಂ.ಗಿರೀಶಕುಮಾರ- ಬೆಂಗಳೂರು ನಗರ
ಕೃಷಿ: ನಾರಾಯಣಸ್ವಾಮಿ ಜಿ.ಎನ್‌- ಚಿಕ್ಕಬಳ್ಳಾಪುರ, ಕೇದಾರಲಿಂಗಯ್ಯ ಹಿರೇಮಠ- ಕಲಬುರಗಿ
ಕಿರುತೆರೆ: ಸಿಹಿಕಹಿ ಚಂದ್ರು- ಬೆಂಗಳೂರು ನಗರ
ಹೊರನಾಡು- ದಯಾಶಂಕರ ಅಡಪ, ಸದಾಶಿವ ಶೆಟ್ಟಿ ಕನ್ಯಾನ

 

ಮಹಿಳೆ ಸಾಧಕರ ಪಟ್ಟಿ
ಜಾನಪದ: ಜಯಲಕ್ಷ್ಮಮ್ಮ- ರಾಮನಗರ, ಲಕ್ಷ್ಮಮ್ಮ- ತುಮಕೂರು, ಬುರ‍್ರಕಥಾ ಅಯ್ಯಮ್ಮ ಎಡವಲ್‌- ರಾಯಚೂರು, ಲಕ್ಷ್ಮೀಬಾಯಿ ಹರಿಜನ- ಧಾರವಾಡ, ಭಾಗ್ಯಮ್ಮ- ಚಿಕ್ಕಮಗಳೂರು, ಚಂದ್ರಕಲಾ ಹರಕುಡೆ- ಬೀದರ
ವೈದ್ಯಕೀಯ: ಡಾ. ಅಕ್ಕಮಹಾದೇವಿ- ಧಾರವಾಡ.
ಮಾಧ್ಯಮ: ಭಾರತಿ ಹೆಗಡೆ- ಉತ್ತರ ಕನ್ನಡ, ಕೆ. ಶಾಂತಕುಮಾರಿ- ವಿಜಯನಗರ.
ರಂಗಭೂಮಿ: ಮಾಲತಿಶ್ರೀ- ಮೈಸೂರು, ಸುನಂದಾ ಎಸ್‌. ಕಂದಗಲ್ಲ- ಬಾಗಲಕೋಟೆ, ಶಾಂತಬಾಯಿ ಜೋಶಿ- ಧಾರವಾಡ, ಕಲಾವತಿ- ಬೆಂಗಳೂರು, ರಾಧಿಕಾ ಬೇವಿನಕಟ್ಟೆ- ಹಾವೇರಿ, ಸಾವಿತ್ರಿ ರಿತ್ತಿ- ದಾವಣಗೆರೆ
ಚಿತ್ರಕಲೆ: ರೇಣುಕಾ ಮಾರ್ಕಂಡೆ- ಧಾರವಾಡ, ಸುರೇಖಾ- ಬೆಂಗಳೂರು, ರುಕ್ಮಿಣಿ ಬಾಯಿ- ಕೊಪ್ಪಳ.
ಸಂಗೀತ: ಲತಾ ಜಹಂಗೀರದಾರ- ಧಾರವಾಡ.
ಸಮಾಜಸೇವೆ: ದು. ಸರಸ್ವತಿ- ಬೆಂಗಳೂರು ನಗರ, ರುಕ್ಮಿಣಿ ಕೃಷ್ಣಸ್ವಾಮಿ (ಸ್ಪಾಸ್ಟಿಕ್‌ ಸೊಸೈಟಿ)- ಬೆಂಗಳೂರು ನಗರ, ಲೂಸಿ ಸಲ್ದಾನ- ಧಾರವಾಡ, ಚನ್ನಬಸಮ್ಮ ಸೂಲಗಿತ್ತಿ- ಯಾದಗಿರಿ, ರಾವಣಮ್ಮ- ಬೆಂಗಳೂರು ನಗರ, ರೀಟಾ ನರ‍್ಹೋನಾ- ದಕ್ಷಿಣ ಕನ್ನಡ, ಶಂಕ್ರಮ್ಮ- ರಾಯಚೂರು, ಪ್ರೇಮಲತಾ ಕೃಷ್ಣಸ್ವಾಮಿ- ಚಾಮರಾಜನಗರ, ಎಂ. ಪದ್ಮಾ- ಕೋಲಾರ.
ಸಾಹಿತ್ಯ: ರಾಧಾ ಕುಲಕರ್ಣಿ- ಗದಗ, ಡಾ. ಎನ್‌. ಗಾಯತ್ರಿ- ಬೆಂಗಳೂರು, ಲಲಿತಾ ಹೊಸಪ್ಯಾಟಿ ಹುನಗುಂದ- ಬಾಗಲಕೋಟೆ, ಸಂಕಮ್ಮ ಸಂಕಣ್ಣನವರ- ಹಾವೇರಿ, ಡಾ. ಬಾನು ಮುಷ್ತಾಕ್‌- ಹಾಸನ

ಶಿಕ್ಷಣ: ಮುಕ್ತ- ಬೆಂಗಳೂರು ನಗರ, ಭಾಗ್ಯಲಕ್ಷ್ಮಿ- ವಿಜಯನಗರ.
ಕ್ರೀಡೆ: ನಂದಿನಿ ಬಸಪ್ಪ (ಬಾಸ್ಕೆಟ್‌ಬಾಲ್‌)- ಕೊಡಗು, ಸುಶ್ಮಿತಾ ಪವಾರ ಒ (ಕಬ್ಬಡಿ)- ಬೆಂಗಳೂರು ನಗರ, ನೊಮಿಟೋ ಕಾಮದಾರ- ಶಿವಮೊಗ್ಗ, ನಂದಿನಿ ಎನ್‌.ಎಸ್‌ (ಈಜು)- ಬೆಂಗಳೂರು ನಗರ.
ಕೃಷಿ: ನಾಗಮ್ಮಜ್ಜಿ- ವಿಜಯನಗರ, ಶಾಂಭವಿ- ಚಿತ್ರದುರ್ಗ.
ಬಯಲಾಟ/ ಯಕ್ಷಗಾನ: ಯಮುನಾಬಾಯಿ ಕಲಾಚಂದ್ರ- ಬೆಳಗಾವಿ, ಹುಲಿಗೆಮ್ಮ- ಬಳ್ಳಾರಿ.
ವಿಜ್ಞಾನ- ತಂತ್ರಜ್ಞಾನ: ಡಾ. ರತಿರಾವ್‌- ಮೈಸೂರು
ಆಡಳಿತ: ಜೀಜಾ ಹರಿಸಿಂಗ್‌- ತುಮಕೂರು
ನೃತ್ಯ: ಮಿನಲ್‌ ಪ್ರಭು- ಉಡುಪಿ.
ಹೊರನಾಡು: ಎಸ್‌.ಎ. ಲಲಿತಾ- ದೆಹಲಿ.
ಸಂಕೀರ್ಣ: ಮೀರಾ ಶಿವಲಿಂಗಯ್ಯ- ಮಂಡ್ಯ.
ಶಿಲ್ಪಕಲೆ: ಶಕುಂತಲ ಎಂ. ಬಡಿಗೇರಾ- ಕಲಬುರಗಿ.
ಸ್ವಾತಂತ್ರ್ಯ ಹೋರಾಟಗಾರರು: ಮಲ್ಲಮ್ಮ ಯಳವಾರ- ವಿಜಯಪುರ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ