Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕನ್ನಡಿಗ ಕನ್ನಡತಿಯ ಮದುವೆ!

 

ಬೆಳಗಾವಿ :
ಇಡೀ ಮದುವೆ ಮಂಟಪವೇ ಕನ್ನಡಮಯ ಸ್ವಾಗತಕ್ಕೆ ಪ್ರವೇಶ ದ್ವಾರದಲ್ಲಿಯೇ ಚೆನ್ನಮ್ಮ,ರಾಯಣ್ಣ,ಬೆಳವಡಿ ಮಲ್ಲಮ್ಮ ಬಸವಣ್ಣರ ಪ್ರತಿಮೆಗಳು!

ಮೈ ಮನಸ್ಸುಗಳ ತುಂಬ ಕನ್ನಡವನ್ನೇ ತುಂಬಿಕೊಂಡ,ಕನ್ನಡವನ್ನೇ ಉಸಿರಾಗಿಸಿದ ಕನ್ನಡ ಯುವಕ ," ರಾಯಣ್ಣ ಪುಟದ"
ನಿರ್ವಾಹಕರೂ ಆಗಿರುವ ದೀಪಕ ಮುಂಗರವಾಡಿಯ ವಿವಾಹ ಇಂದು ಕನ್ನಡತಿ ರಾಜೇಶ್ವರಿಯ ಜೊತೆಗೆ
ಬೆಳಗಾವಿಯ ಅಟೊನಗರದ ಕೆ.ಎಚ್. ಪಾಟೀಲ ಕಲ್ಯಾಣ ಮಂಟಪದಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿ
ನೆರವೇರಿತು.

ಪ್ರವೇಶ ದ್ವಾರದಲ್ಲಿಯೇ ಕಿತ್ತೂರು ಚನ್ನಮ್ಮ,ಸಂಗೊಳ್ಳಿ ರಾಯಣ್ಣ, ಬಸವೇಶ್ವರರ ಪ್ರತಿಮೆಗಳು ಸ್ವಾಗತಕ್ಕೆ
ನಿಂತಿದ್ದು ಒಂದು ವಿಶೇಷವಾಗಿತ್ತು.

ಮಂಟಪದ ಪ್ರವೇಶ ದ್ವಾರದಿಂದ
ವೇದಿಕೆಯವರೆಗೆ ಎಲ್ಲವೂ ಕನ್ನಡಮಯವೇ. ಮಂಟಪದೊಳಗೆ ಕನ್ನಡಿಗರಲ್ಲಿ
ಕನ್ನಡಾಭಿಮಾನ ಹುಟ್ಟಿಸುವ ಸಾಲುಗಳುಳ್ಳ ಫಲಕಗಳನ್ನು ಹಾಕಲಾಗಿತ್ತು.

ಹುಕ್ಕೇರಿ ಹಿರೇಮಠದ
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ವಧುವರರನ್ನು ಆಶೀರ್ವದಿಸಲು
ಆಗಮಿಸಿದ್ದರು.

ಈ ಕನ್ನಡಿಗ ಕನ್ನಡತಿಯ ಮದುವೆಗೆ ಬೆಳಗಾವಿಯ ಪತ್ರಕರ್ತರ ದಂಡೇ
ಆಗಮಿಸಿತ್ತು.ವಿದ್ಯುನ್ಮಾನ ಮಾಧ್ಯಮದವರು ಈ ಮದುವೆಯ ಬಗ್ಗೆ ವಿಶೇಷ ವರದಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ
ಒಂದು ಭಾಗದಂತೆ ಕಂಡು ಬಂದ ಇಂದಿನ ಮದುವೆ ಕನ್ನಡ ಹೋರಾಟಗಾರರಿಗೆ ಒಂದು ಮಾದರಿ ಎನಿಸಿತು.

ಅಶೋಕ ಚಂದರಗಿ
ಬೆಳಗಾವಿ
9620114466
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ