Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

1954 ರಿಂದ 2024ರ ವರೆಗಿನ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ನವದೆಹಲಿ :
ಬಿಜೆಪಿ ದಿಗ್ಗಜ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು 1954 ರಲ್ಲಿ ಸ್ಥಾಪಿಸಲಾಯಿತು. ಮಾನವ ಪ್ರಯತ್ನದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ ಅಸಾಧಾರಣ ಸೇವೆ/ಕಾರ್ಯನಿರ್ವಹಣೆಯನ್ನು ಗುರುತಿಸಿ ಇದನ್ನು ನೀಡಲಾಗುತ್ತದೆ. 1954 ರಿಂದ 2024 ರವರೆಗೆ ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಂದ ಎಲ್‌.ಕೆ. ಅಡ್ವಾಣಿಯ ವರೆಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ.

ಚಕ್ರವರ್ತಿ ರಾಜಗೋಪಾಲಾಚಾರಿ (1878-1972)-ಭಾರತ ರತ್ನ-1954
ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975)-ಭಾರತ ರತ್ನ-1954
ಡಾ. ಸಿ.ವಿ ರಾಮನ್ (1888-1970)-ಭಾರತ ರತ್ನ-1954
ಡಾ. ಭಗವಾನ್ ದಾಸ್ (1869-1958)-ಭಾರತ ರತ್ನ- 1955
ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ (1861-1962)-ಭಾರತ ರತ್ನ- 1955
ಪಂ. ಜವಾಹರಲಾಲ್ ನೆಹರು (1889 -1964)-ಭಾರತ ರತ್ನ-1955
ಪಂ. ಗೋವಿಂದ ಬಲ್ಲಭ್ ಪಂತ್ (1887-1961)-ಭಾರತ ರತ್ನ-1957
ಡಾ. ಧೋಂಡೋ ಕೇಶವ ಕರ್ವೆ (1858-1962)-ಭಾರತ ರತ್ನ-1958
ಡಾ. ಬಿಧನ್ ಚಂದ್ರ ರಾಯ್ (1882-1962)-ಭಾರತ ರತ್ನ-1961
ಪುರುಷೋತ್ತಮ್ ದಾಸ ಟಂಡನ್ (1882-1962)-ಭಾರತ ರತ್ನ-1961
ಡಾ. ರಾಜೇಂದ್ರ ಪ್ರಸಾದ (1884-1963)-ಭಾರತ ರತ್ನ- 1962
ಡಾ. ಜಾಕಿರ್ ಹುಸೇನ್ (1897-1969) -ಭಾರತ ರತ್ನ-1963
ಡಾ. ಪಾಂಡುರಂಗವಾಮನ್ ಕೇನ್ (1880-1972)-ಭಾರತ ರತ್ನ-1963

ಲಾಲ ಬಹದ್ದೂರ ಶಾಸ್ತ್ರಿ (ಮರಣೋತ್ತರ) (1904-1966)-ಭಾರತ ರತ್ನ-1966
ಇಂದಿರಾ ಗಾಂಧಿ (1917-1984)-ಭಾರತ ರತ್ನ-1971
ವಿ.ವಿ. ಗಿರಿ (1894-1980)-ಭಾರತ ರತ್ನ- 1975
ಕುಮಾರಸ್ವಾಮಿ ಕಾಮರಾಜ (ಮರಣೋತ್ತರ) (1903-1975)- 1976
ಮದರ್ ತೆರೇಸಾ (ಮದರ್ ತೆರೇಸಾ) (1910- 1997)-ಭಾರತ ರತ್ನ-1980
ಆಚಾರ್ಯ ವಿನೋಬಾಭಾವೆ (ಮರಣೋತ್ತರ) (1895-1982)-ಭಾರತ ರತ್ನ-1983
ಖಾನ್ ಅಬ್ದುಲ್ ಗಫಾರ್ ಖಾನ್ (1890-1988)-ಭಾರತ ರತ್ನ- 1987
ಎಂ.ಜಿ. ರಾಮಚಂದ್ರನ್ (ಮರಣೋತ್ತರ) (1917-1987)-ಭಾರತ ರತ್ನ- 1988
ಡಾ.ಬಿ.ಆರ್‌. ಅಂಬೇಡ್ಕರ್ (ಮರಣೋತ್ತರ) (1891-1956)-ಭಾರತ ರತ್ನ- 1990
ಡಾ. ನೆಲ್ಸನ್ ಮಂಡೇಲಾ (1918-2013)-ಭಾರತ ರತ್ನ-1990
ರಾಜೀವ್ ಗಾಂಧಿ (ಮರಣೋತ್ತರ) (1944-1991)-ಭಾರತ ರತ್ನ-1991
ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (1875-1950)-ಭಾರತ ರತ್ನ-1991
ಮೊರಾರ್ಜಿ ದೇಸಾಯಿ (1896-1995)-ಭಾರತ ರತ್ನ-1991

ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (1888-1958)-ಭಾರತ ರತ್ನ-1992
ಜೆ.ಆರ್‌.ಡಿ. ಟಾಟಾ (1904-1993)-ಭಾರತ ರತ್ನ-1992
ಸತ್ಯಜಿತ್ ರೇ (1922-1992)-ಭಾರತ ರತ್ನ-1992
ಗುಲ್ಜಾರಿಲಾಲ್ ನಂದಾ (1898-1998)-ಭಾರತ ರತ್ನ-1997
ಅರುಣಾ ಅಸಫ್ ಅಲಿ (ಮರಣೋತ್ತರ) (1909-1996)-ಭಾರತ ರತ್ನ-1997
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ (1931-2015)-ಭಾರತ ರತ್ನ-1997
ಎಂ.ಎಸ್‌. ಸುಬ್ಬುಲಕ್ಷ್ಮಿ (1916- 2005)-ಭಾರತ ರತ್ನ- 1998
ಚಿದಂಬರಂ ಸುಬ್ರಮಣ್ಯಂ (1910-2000)-ಭಾರತ ರತ್ನ- 1998
ಜಯಪ್ರಕಾಶ ನಾರಾಯಣ (ಮರಣೋತ್ತರ) (1902-1979)- 1999
ಪ್ರೊಫೆಸರ್ ಅಮರ್ತ್ಯ ಸೇನ್ (b-1933)–ಭಾರತ ರತ್ನ- 1999
ಲೋಕಪ್ರಿಯಾ ಗೋಪಿನಾಥ ಬೊರ್ಡೊಲೊಯ್ (ಮರಣೋತ್ತರ) (1890-1950)-ಭಾರತ ರತ್ನ- 1999
ಪಂಡಿತ್ ರವಿಶಂಕರ್ (1920-2012)-ಭಾರತ ರತ್ನ- 1999
ಲತಾ ದೀನಾನಾಥ್ ಮಂಗೇಶ್ಕರ್ (b-1929)-ಭಾರತ ರತ್ನ-2001
ಉಸ್ತಾದ್ ಬಿಸ್ಮಿಲ್ಲಾ ಖಾನ್ (1916-2006)-ಭಾರತ ರತ್ನ-2001

ಪಂಡಿತ್ ಭೀಮಸೇನ್ ಜೋಶಿ (1922-2011)-ಭಾರತ ರತ್ನ-2009
ಪ್ರೊ.ಸಿ.ಎನ್.ಆರ್.ರಾವ್ (b-1934)-ಭಾರತ ರತ್ನ-2014
ಸಚಿನ್ ರಮೇಶ್ ತೆಂಡೂಲ್ಕರ್ (b-1973)-ಭಾರತ ರತ್ನ-2014
ಅಟಲ್ ಬಿಹಾರಿ ವಾಜಪೇಯಿ (1924-2018)-ಭಾರತ ರತ್ನ-2015
ಪಂಡಿತ್ ಮದನಮೋಹನ ಮಾಳವೀಯ (ಮರಣೋತ್ತರ)(1861-1946)-ಭಾರತ ರತ್ನ-2015
ನಾನಾಜಿದೇಶಮುಖ್ (ಮರಣೋತ್ತರ)(1916-2010)-ಭಾರತ ರತ್ನ-2019
ಡಾ. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ)(1926-2011)-ಭಾರತ ರತ್ನ-2019
ಪ್ರಣಬ್ ಮುಖರ್ಜಿ (b-1935)-ಭಾರತ ರತ್ನ-2019
ಕರ್ಪೂರಿ ಠಾಕೂರ್ (ಮರಣೋತ್ತರ) (1924-1988)-ಭಾರತ ರತ್ನ-2024
ಲಾಲ ಕೃಷ್ಣ ಅಡ್ವಾಣಿ (b-1927)-ಭಾರತ ರತ್ನ- 2024
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ