Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸವದತ್ತಿಯಲ್ಲಿ ಕಿಟ್ ವಿತರಣೆ

ಸವದತ್ತಿ :ರೈಟ್ಸ್ ಸಿ ಎಸ್ ಆರ್ ಲಿಮಿಟೆಡ್ ವತಿಯಿಂದ ಹಾಗೂ ಆಶ್ರಯ ಫೌಂಡೇಶನ್ ಬೆಳಗಾವಿ , ART ಕೇಂದ್ರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿ ಇವರ ಸಹಯೋಗದೊಂದಿಗೆ ವಿಶೇಷವಾಗಿ ಎಚ್ ಐ ವಿ ಸೋಂಕಿತ ವಿಧವೆಯರಿಗೆ ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹದಿಹರೆಯದ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಗುಂಪು ಸಭೆ ಹಾಗೂ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ ಮತ್ತು ಕಾನೂನಾತ್ಮಕವಾಗಿ ಅರಿವು ಮೂಡಿಸಲು ವಕಾಲತ್ತು ಸಭೆಯನ್ನು ದಿನಾಂಕ:18/07/2023 ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಡಾ. H M ಮಲ್ಲನಗೌಡರ ಮುಖ್ಯ ವೈದ್ಯಾಧಿಕಾರಿಗಳು, ಸರಕಾರಿ ಆಸ್ಪತ್ರೆ ಸವದತ್ತಿ ನೆರವೇರಿಸಿದರು.ನಾಗರತ್ನ ಎಸ್. ರಾಮಗೌಡ ಸಂಸ್ಥಾಪಕಿ, ಆಶ್ರಯ ಫೌಂಡೇಶನ್ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು.

ಎಮ್.ಎನ್.ಮುತ್ತಿನಅಧ್ಯಕ್ಷರು, ನ್ಯಾಯವಾದಿಗಳ ಸಂಘ,ಸವದತ್ತಿ ಹಾಗೂಅತಿಥಿಗಳಾಗಿ ಡಾ. ಸಿದ್ಧಾರ್ಥ S.M .ಎ.ಆರ್.ಟಿ.ವೈದ್ಯಾಧಿಕಾರಿಗಳು, S.I .ಡೋಣಿ. STS ಸವದತ್ತಿ, ರೇಣುಕಾ ತೋಟಗಿ ಮತ್ತು ಸಾವಿತ್ರಿ ಶಿಬಾರಗಟ್ಟಿ
ನ್ಯಾಯವಾದಿಗಳು, ಸವದತ್ತಿ HIV ಭಾದಿತ ವಿಧವೆಯರು ಹಾಗೂ ಹದಿಹರೆಯ ಮಕ್ಕಳಿಗೆ ಶಿಕ್ಷಣ, ಮಾನಸಿಕ ಬೆಂಬಲ, ART ಚಿಕಿತ್ಸೆ ಮಹತ್ವ, HIV ಭಾದಿತರಿಗೆ ಇರುವ ಕಾನೂನಾತ್ಮಕ ರಕ್ಷಣೆ, ಕೌಟುಂಬಿಕ ಹಾಗೂ ಸಾಮಾಜಿಕ ಕಳಂಕ ತಾರತಮ್ಯ, ಸಂಘಟನಾತ್ಮಕ ಪರಿಹಾರಗಳ ಬಗ್ಗೆ ಹಾಗೂ ಇಂತಹ ತೊಡಕುಗಳಿಗೆ ಸಾಂಸ್ಥಿಕ ಇತ್ಯಾದಿ ಸೇವೆಗಳ ಅರಿವು ಮತ್ತು ಎಚ್ಐವಿ ಜನರಿಗೆ ಇರುವ ಕಾನೂನು ಸೇವೆಗಳ ಕುರಿತು ವಿವರವಾಗಿ ತಿಳಿಸಿ ಹೇಳಿದರು.ಆಶ್ರಯ ಪೌಂಡೇಶನ್, ಸಂಸ್ಥಾಪಕಿ ಶ್ರೀಮತಿ ನಾಗರತ್ನ ರಾಮಗೌಡ ಪಾಸಿಟಿವ್ ಪ್ರೆವೆನಶನ್ ಕುರಿತು ಮಾಹಿತಿ ನೀಡಿದರು. ಭಾಗವಹಿಸಿದ 49ಕ್ಕೂ ಹೆಚ್ಚು HIV ಭಾದಿತ ವಿಧವೆಯರು ಹಾಗೂ ಮಹಿಳೆಯರು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಪೌಷ್ಟಿಕ ಆಹಾರ ಕಿಟ್ ಮತ್ತು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಸವದತ್ತಿ ತಾಲೂಕು ಆಸ್ಪತ್ರೆ ಎ ಅರ್ ಟಿ ಕೇಂದ್ರದ ಆಪ್ತಸಮಾಲೋಚಕ ಇಸ್ಮೈಲ್ ಹಾಗೂ ಎ ಆರ್ ಟಿ ವಿಭಾಗದ ಎಲ್ಲಾ ಸಿಬ್ಬಂದಿಗಳು ಎಲ್ಲ ಸಿಬ್ಬಂದಿ ವರ್ಗದವರ ಸಹಾಯದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ