Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾಂಗ್ರೆಸಿಗೆ ಶುಭ ಶುಕ್ರವಾರ !

 

ಬೆಳಗಾವಿ ಜಿಲ್ಲೆಯ ಗೋಕಾಕ ಮತಕ್ಷೇತ್ರದಿಂದ ಅಶೋಕ ಪೂಜಾರಿ, ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ, ಹುಕ್ಕೇರಿಯಿಂದ ಎ.ಬಿ.ಪಾಟೀಲ, ಬೆಳಗಾವಿ ಉತ್ತರದಿಂದ ಫಿರೋಜ್ ಶೇಠ್, ಆಸೀಫ್ ಶೇಠ್, ಕುಡಚಿಯಿಂದ ಶ್ಯಾಮ್ ಘಾಟಗೆ/ಮಹೇಂದ್ರ ತಮ್ಮಣ್ಣವರ, ಕಾಗವಾಡದಿಂದ ರಾಜು ಕಾಗೆ/ದಿಗ್ವಿಜಯ ದೇಸಾಯಿ, ಅಥಣಿಯಿಂದ ಗಜಾನನ ಮಂಗಸೂಳಿ, ಶ್ರೀಕಾಂತ ಪೂಜಾರಿ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಗೋಚರವಾಗಿದೆ.

ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಕನಸು ಕಂಡಿರುವ ಕಾಂಗ್ರೆಸ್ ಪಕ್ಷ ಇದೀಗ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಂದಾಗಿದೆ. ಶುಕ್ರವಾರ ಬಹುತೇಕ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಹೊರಬರುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಶುಕ್ರವಾರ ಮಾರ್ಚ್ 17ರಂದು ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಂತರ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ.

ಕಾಂಗ್ರೆಸಿನ 135 ಅಭ್ಯರ್ಥಿಗಳ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.

ಕ್ಷೇತ್ರ ಹಾಗೂ ಅಭ್ಯರ್ಥಿ ಹೆಸರು : ಬಸವನಗುಡಿ- ಯುಬಿ ವೆಂಕಟೇಶ್ , ರಾಜಾಜಿನಗರ- ಪುಟ್ಟಣ್ಣ , ಸೊರಬ – ಮಧು ಬಂಗಾರಪ್ಪ , ಚಿತ್ರದುರ್ಗ - ವೀರೇಂದ್ರ ಪಪ್ಪಿ , ಹಿರಿಯೂರು -ಸುಧಾಕರ್ , ಹಿರೇಕೆರೂರು - ಯುಬಿ ಬಣಕಾರ್ , ವಿರಾಜಪೇಟೆ - ಪೊನ್ನಣ್ಣ , ರಾಮನಗರ – ಇಕ್ಬಾಲ್ ಹುಸೇನ್ , ಮಾಗಡಿ - ಬಾಲಕೃಷ್ಣ , ಹೊಸಕೋಟೆ- ಶರತ್ ಬಚ್ಚೇಗೌಡ , ಚಿಂತಾಮಣಿ - ಎಂಸಿ ಸುಧಾಕರ್ , ಚಿಕ್ಕಬಳ್ಳಾಪುರ ಕೊತ್ತೂರ್ ಮಂಜುನಾಥ್ , ಟಿ . ನರಸಿಪುರ - ಸುನಿಲ್ ಬೋಸ್ , ನಿಪ್ಪಾಣಿ - ಕಾಕಾಸಾಹೇಬ್ ಪಾಟೀಲ್ , ಹುಕ್ಕೇರಿ - ಎ.ಬಿ. ಪಾಟೀಲ , - ಗೋಕಾಕ – ಅಶೋಕ ಪೂಜಾರಿ, ಹುನಗುಂದ ವಿಜಯಾನಂದ ಕಾಶಪ್ಪನವರ್ , ಮುದ್ದೇಬಿಹಾಳ - ಸಿ.ಎಸ್ ನಾಡಗೌಡ , ರಾಯಚೂರು - ಎನ್.ಎಸ್. ಬೋಸರಾಜ್ , ಕನಕಗಿರಿ - ಶಿವರಾಜ ತಂಗಡಗಿ , ಯಲಬುರ್ಗಾ - ಬಸವರಾಜ ರಾಯರೆಡ್ಡಿ , ಕಾರವಾರ - ಸತೀಶ್ ಸೈಲ್ , ಭಟ್ಕಳ — ಮಂಕಾಳ ವೈದ್ಯ , ಹಾನಗಲ್ - ಶ್ರೀನಿವಾಸ ಮಾನೆ , ಬೈಂದೂರು - ಗೋಪಾಲ್ ಪೂಜಾರಿ , ಕೋಲಾರ – ಸಿದ್ದರಾಮಯ್ಯ , ಕಾಪು - ವಿನಯ್ ಕುಮಾರ್ ಸೊರಕೆ , ಕಡೂರು – ವೈಎಸ್ಎ ದತ್ತಾ, ಹೊಳಲ್ಕೆರೆ – ಸವಿತಾ ರಘು / ಆಂಜನೇಯ , ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್ / ಮಂಜುನಾಥ್ ಗೌಡ , ಬಳ್ಳಾರಿ ನಗರ- ಅಲ್ಲಂ ಪ್ರಶಾಂತ್ / ಅನಿಲ್ ಲಾಡ್ , ಶಿಗ್ಗಾಂವಿ - ಅಜಂಪೀರ್ ಖಾದ್ರಿ / ಸೋಮಣ್ಣ ಬೇವಿನಮರದ , ಗಂಗಾವತಿ - ಇನ್ಸಾಲ್ ಅನ್ಸಾರಿ / ಎಚ್.ಆರ್ ಶ್ರೀನಾಥ್ , ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ / ವಿಜಯಕುಮಾರ್ , ತೇರದಾಳ - ಉಮಾಶ್ರೀ/ಮಲ್ಲೇಶಪ್ಪ , ಬಾಗಲಕೋಟೆ - ಎಚ್ ವೈ ಮೇಟಿ / ದೇವರಾಜ್ ಪಾಟೀಲ , ಬೆಳಗಾವಿ ಉತ್ತರ – ಫೀರೋಜ್ ಸೇಠ್ / ಆಸೀಫ್ ಸೇಠ್ , ಕುಡಚಿ – ಶ್ಯಾಮ್ ಭೀಮ್ ಘಾಟೆ / ಮಹೇಂದ್ರ ತಮ್ಮಣ್ಣ , ಕಾಗವಾಡ - ರಾಜು ಕಾಗೆ / ದಿಗ್ವಿಜಯ ದೇಸಾಯಿ , ಅಥಣಿ – ಗಜಾನನ ಮಂಗಸೂಳಿ , ಶ್ರೀಕಾಂತ ಪೂಜಾರಿ, ನಂಜನಗೂಡು – ಮಹದೇವಪ್ಪ / ದರ್ಶನ್ ) ಚಾಮುಂಡೇಶ್ವರಿ – ಮರಿಗೌಡ / ಚಂದ್ರಶೇಖರ್ , ಮಂಗಳೂರು ದಕ್ಷಿಣ - ಐವಾನ್ ಡಿಸೋಜಾ / ಜೆ.ಆರ್. ಲೋಬೋ , ಬೆಳ್ತಂಗಡಿ- ರಕ್ಷಿತ್ / ಶಿವರಾಂ , ಬೆಂಗಳೂರು ದಕ್ಷಿಣ - ಆರ್ .ಕೆ. ರಮೇಶ್ / ಸುಷ್ಮಾ ರಾಜಗೋಪಾಲ್ , ದಾಸರಹಳ್ಳಿ- ಕೃಷ್ಣಮೂರ್ತಿ / ಸಿ.ಎಂ. ಧನಂಜಯ , ಕಲಘಟಗಿ - ಸಂತೋಷ್ ಲಾಡ್ / ನಾಗರಾಜ ಚಬ್ಬಿ ಕುಂದಗೋಳ – ಕುಸುಮಾ ಶಿವಳ್ಳಿ , ಚಂದ್ರಶೇಖರ್ ಜತ್ತಲ್ , ದೊಡ್ಡಬಳ್ಳಾಪುರ - ವೆಂಕಟರಮಣಯ್ಯ / ಬಿಸಿ ಆನಂದ್ , ಪಾವಗಡ - ವೆಂಕಟರಮಣಪ್ಪ , / ಎಚ್.ವಿ ವೆಂಕಟೇಶ್ , ಲಿಂಗಸುಗೂರು - ಡಿಎಸ್ ಹೂಲಗೇರಿ / ರುದ್ರಯ್ಯ .
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ