Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಂಗಲದೀಪ ವಿಹಾರ ಧಾಮದಲ್ಲಿ ಯಶಸ್ವಿ ಸಾವಯವ ಕೃಷಿ ಕಾರ್ಯಗಾರ

ಬೆಳಗಾವಿ: ಜನಜೀವಾಳ ಜಾಲ : ಭಾರತದಲ್ಲಿ ಇಂದು ಸಾವಯವ ಕೃಷಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಆರೋಗ್ಯಕರ ಜೀವನ ನಡೆಸಲು ಈ ಕೃಷಿಯು ಇತ್ತೀಚಿನ  ದಿನಗಳಲ್ಲಿ ಜೀವನ ಶೈಲಿಯಾಗಿ ಮಾರ್ಪಟ್ಟಿದೆ. ರೈತರೂ ಕೂಡ  ಆತಂಕ ಪಡದೆ ಈ ಇಂತಹ ಕೃಷಿ ಪದ್ಧತಿಯನ್ನು  ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾವಯವ ಕೃಷಿ ಪಂಡಿತ ಸುರೇಶ್ ದೇಸಾಯಿ ಬೇಡಕಿಹಾಳ ಹೇಳಿದರು.

 ಬೆಳಗಾವಿಯ ಯಮಕನಮರಡಿ ಸಮೀಪದ ಮನಗುತ್ತಿಯ 
ಮಂಗಲದೀಪ ವಿಹಾರಧಾಮ ದಲ್ಲಿ ರವಿವಾರ ನಡೆದ ಗೋ ಆಧಾರಿತ ಸಾವಯವ ಕೃಷಿ ಕಾರ್ಯಶಾಲೆ ಮಾತನಾಡುತ್ತಾ, ರೈತರು  ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ನಾವಿನ್ಯ ಮಾದರಿಯ ಉಪಯೋಗವನ್ನು ಕೈಗೊಂಡಾಗ ಉತ್ತಮ ಇಳುವರಿ ಪಡೆಯಬಹುದು ಎಂದು ಕರೆ ನೀಡಿದರು.

ಸಾವಯವ ಕೃಷಿ ತಜ್ಞ ಪ್ರಭು ನಿಲಜಕರ, ಹುಣಸವರಿ ಮಠ, ಕಾಕತಿ ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚುರೈತ ಬಂಧುಗಳು ಇದರ ಪ್ರಯೋಜನ ಪಡೆದರು.

 ಡಾ. ಶಿವಾಜಿ ಕಾಗಣೀಕರ, ಪ್ರವೀಣ್ ಖೋಡ, ಮಂಗಳದೀಪ ಕುಟುಂಬ, ರಾಹುಲ್ ಪಾಟೀಲ್, ಗಿರೀಶ ಹತ್ತರಕಿ, ಮಾರುತಿ ಸಾಮ್ರೇಕರ, ಅಮೃತ್ ಮುದ್ದಣ್ಣವರ ಹಾಗೂ ಗೆಳೆಯರ ಬಳಗ ಪಾಲ್ಗೊಂಡು ಈ ಕೃಷಿ ಕಾರ್ಯಕ್ರಮವನ್ನು ಗೊಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಟ್ಟ ಶವ, ಯಾವುದೇ ಕುರುಹುಗಳಿಲ್ಲದ ಪ್ರಕರಣ…: ಆದ್ರೆ ಹಂತಕರ ಪತ್ತೆಗೆ ಕಾರಣವಾಯ್ತು ‘ಹಪ್ಪಳ’ದ ಪ್ಯಾಕೆಟ್‌….!ಸಿಗರೇಟ್ ತುಂಡು ಹೆಕ್ಕಿ ತಂದು ಯಂತ್ರಕ್ಕೆ ಹಾಕಿದ್ರೆ ಸಿಗಲಿದೆ ಆಹಾರ ; ಸ್ವೀಡನ್‌ನಲ್ಲಿ ಕಾಗೆಗಳಿಗೆ ನಗರ ಸ್ವಚ್ಛತೆಗೆ ವಿಶಿಷ್ಟ ತರಬೇತಿಜಾಂಬೋಟಿ, ಕುಂಬಾರ್ಡಾ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಸಚಿವರಿಗೆ ಶಾಸಕ ವಿಠ್ಠಲ ಹಲಗೇಕರ ಮನವಿಖಾನಾಪುರ ಸಮಗ್ರ ಅಭಿವೃದ್ಧಿಗೆ ಶಾಸಕ ವಿಠ್ಠಲ ಹಲಗೇಕರ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕ ವಿಠ್ಠಲ ಹಲಗೇಕರ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಬೆಂಗಳೂರಿನಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ: ಸಿಎಂ ಭರವಸೆ : ಪಾಲಿಕೆ ಸೂಪರ್ ಸೀಡ್ ಗೆ ಆಗ್ರಹಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಬೆಂಗಳೂರಿನಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ: ಸಿಎಂ ಭರವಸೆ : ಪಾಲಿಕೆ ಸೂಪರ್ ಸೀಡ್ ಗೆ ಆಗ್ರಹಯಾವುದೇ ಅಧಿಕಾರಿ ಮೊಬೈಲ್‌ ನಲ್ಲಿ ಮಾತಾಡುವುದು ಕಂಡು ಬಂದರೆ ಸಂಜೆ ಮೀಟಿಂಗ್‌ ಮುಗಿಯುವ ವೇಳೆಗೆ  ಅಮಾನತು ಆದೇಶ ಬರುತ್ತದೆ : ಸಿಎಂ ಎಚ್ಚರಿಕೆಭಾರಿ ಮಳೆ : ಪಾತಾಳಗಂಗಾ ನದಿಗೆ ಕೊಚ್ಚಿಹೋದ 3 ಸಾವಿರದಷ್ಟು ಅಡುಗೆ ಅನಿಲ (LPG) ಸಿಲಿಂಡರ್‌ಗಳು….!ಭೀಕರ ಅಪಘಾತಕ್ಕೆ ಪ್ರವಾಸಕ್ಕೆ ಹೊರಟ ಧಾರವಾಡ ಮೂಲದ ಆರು ಜನರ ಸಾವು