Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆರ್ ಬಿ ಐ ಗೈಡ್ಲೈನ್ ಉಲ್ಲಂಘನೆ ಎನ್ನುವುದು ಪೊಲೀಸರ ಆರೋಪವಷ್ಟೇ :ನೀಲಣ್ಣವರ ಪರ ನ್ಯಾಯವಾದಿ ಮಂಜುನಾಥ ಹೇಳಿಕೆ

Advertisement

ಬೆಳಗಾವಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಿವಾನಂದ ನೀಲಣ್ಣವರ ಪ್ರಕರಣ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣದ ಸಂಬಂಧ ಯಾರೊಬ್ಬರೂ ಅವರ ವಿರುದ್ಧ ಇದುವರೆಗೂ ದೂರು ನೀಡದೆ ಇರುವುದು ಅತ್ಯಂತ ಮಹತ್ವದ ಅಂಶವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

ಶಿವಾನಂದ ನೀಲಣ್ಣವರ ವಿರುದ್ಧ 4500ಕೋಟಿ ವಂಚನೆ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ನೀಲಣ್ಣವರ ಪರ ನ್ಯಾಯವಾದಿ ಮಂಜುನಾಥ ಜಿ.ಎಲ್. ಹೇಳಿಕೆ ನೀಡಿದ್ದು,
ನೀಲಣ್ಣವರ ಅವರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ,ಇನ್ನೂ ಎರಡು ದಿನಗಳ ಕಾಲ ತನಿಖೆ ಆಗುತ್ತದೆ.
ಇದಾದ ನಂತರ ಸಿಐಡಿಗೆ ಅಧಿಕಾರಿಗಳಿಗೆ ಹೋಗುತ್ತದೆ.
ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.


ನೀಲಣ್ಣವರ ಅವರ ಕುರಿತು ಈಗ ಕೇಳಿ ಬಂದಿರುವ ಆಪಾದನೆಗಳಿಗೆ ಸಂಬಂಧಿಸಿದ ಮೇಲೆ ಯಾವುದೇ ಲೀಗಲ್ ದೂರು ಇಲ್ಲ.
ಯಾರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರೂ ಧೈರ್ಯವಾಗಿರಿ ಎಂದ ಅವರು,
ದೇವರ ದಯೆಯಿಂದ ಒಳ್ಳೆಯದು ಆಗುತ್ತದೆ.
ಸತ್ಯಕ್ಕೆ ಜಯ ಸಿಗಲಿದೆ
35 ಸಾವಿರ ಜನರು ಠೇವಣಿ ಹಣ ಇಟ್ಟಿದ್ದಾರೆ.
ಕಾಗದಲ್ಲಿ ಹೆಚ್ಚಿನ ಹಣ ಬಡ್ಡಿ ಕೊಡುವ ಬಗ್ಗೆ ದಾಖಲು ಮಾಡಿಲ್ಲ. ಬೇಲ್ ಗೆ ಮನವಿ ಮಾಡುತ್ತೇವೆ. ಟ್ರಯಲ್ ನಡೆದು ಸತ್ಯಾಂಶ ಬರುತ್ತದೆ.
ಆರ್ ಬಿಐ; ಸೆಬಿ ಗೈಡ್ಲೈನ್ ಉಲ್ಲಂಘನೆ ಆಗಿದೆ. ಎನ್ನುವುದು ಪೊಲೀಸರ ವಾದ. ಆದರೆ, ಯಾರು ದೂರು ಕೊಟ್ಟಿಲ್ಲ, ಪೊಲೀಸರ ಸುಮೋಟ್ ಕೇಸ್ ಹಾಕಿದ್ದಾರೆ ಎಂದು ಹೇಳಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!